Tuesday, September 29, 2009

ಏನು ಕಾಲ ಬಂತಪ್ಪ..ನಾಚಿಕೆಗೇಡು..!!!!???

ಪಾಕ್ ಗೆಲುವಿಗೆ ಭಾರತೀಯರು ಪ್ರಾರ್ಥಿಸಬೇಕು:ಧೋನಿ

ಭಾರತೀಯ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, '' ಭಾರತದ ಅಭಿಮಾನಿಗಳು ನಾವು ಸೆಮಿಫೈನಲ್ ಪ್ರವೇಶ ಪಡೆಯುವುದನ್ನು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕಾಗಿ ಅವರು ಖಂಡಿತವಾಗಿಯೂ ಪಾಕಿಸ್ತಾನ ಗೆಲುವಿಗಾಗಿ ಪ್ರಾರ್ಥಿಸಲಿದ್ದಾರೆ" ಎಂದು ಹೇಳಿದ್ದಾರೆ.

ನಿಮಗೆ ಗೆಲ್ಲೋ ಶಕ್ತಿ ಇಲ್ಲಾ ಅಂತಾ ಒಪ್ಕೊಳಿ ಅದ್ನಾ ಬಿಟ್ಟು ...

ಬೇಕಿತ್ತಾ ಇದು ನಮಗೆ??! ನಾನಂತು ಪ್ರಾರ್ಥನೆ ಮಾಡಲ್ಲ ಪಾಕಿಸ್ತಾನ ಗೆಲ್ಲಲಿ ಅಂತಾ.. ಸೋತು ಬಂದರು ಪರ್ವಾಗಿಲ್ಲ.


ನೀವು???

No comments: